ಕರ್ನಾಟಕ

karnataka

ETV Bharat / videos

ದೇವನಹಳ್ಳಿ ಏಸು ಪ್ರತಿಮೆ ವಿವಾದ ಹಿನ್ನೆಲೆ ಸರ್ವಧರ್ಮೀಯರ ಸಭೆ

By

Published : Feb 29, 2020, 3:20 PM IST

ದೇವನಹಳ್ಳಿಯಲ್ಲಿ ಏಸು ಪ್ರತಿಮೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ತಹಶೀಲ್ದಾರ್ ಸರ್ವಧರ್ಮೀಯರ ಸಭೆ ನಡೆಸಿದ್ರು. ಈ ಮೂಲಕ ಉಭಯ ಸಮುದಾಯದ ಜನರಲ್ಲಿದ್ದ ಅಪನಂಬಿಕೆ ಮತ್ತು ವಿವಾದಿತ ವಿಚಾರಗಳನ್ನು ಬಗೆಹರಿಸೋಕೆ ಮುಂದಾಗಿದ್ದಾರೆ. ಹಾಗಾಗಿ ಸದ್ಯ ವಿವಾದ ತಣ್ಣಗಾಗುವ ಲಕ್ಷಣ ಕಂಡುಬಂದಿದೆ.

ABOUT THE AUTHOR

...view details