ಕರ್ನಾಟಕ

karnataka

By

Published : Dec 13, 2019, 7:25 AM IST

ETV Bharat / videos

ಚಿಕ್ಕಮಗಳೂರಿನಲ್ಲಿ ದತ್ತಮಾಲ ಅಭಿಯಾನ ಸಂಪನ್ನ: 15 ಸಾವಿರ ಭಕ್ತರಿಂದ ಪಾದುಕೆಯ ದರ್ಶನ

ಚಿಕ್ಕಮಗಳೂರಿನಲ್ಲಿ ದತ್ತಮಾಲ ಅಭಿಯಾನ ತುಂಬಾ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಕೊನೆಯ ದಿನವಾದ ನಿನ್ನೆ 15 ಸಾವಿರಕ್ಕೂ ಅಧಿಕ ಭಕ್ತಾದಿಗಳು ದತ್ತಪೀಠಕ್ಕೆ ಭೇಟಿ ನೀಡಿದ್ದು, ಪಾದುಕೆಯ ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

...view details