ಕರ್ನಾಟಕ

karnataka

ಕಾಫಿನಾಡಿನ ಗರ್ಭಿಣಿಯರು, ಮಕ್ಕಳಲ್ಲಿ ಅಪೌಷ್ಟಿಕತೆ!

By

Published : Feb 9, 2020, 3:32 PM IST

Published : Feb 9, 2020, 3:32 PM IST

ಕಾಫಿನಾಡು ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಗಿರಿಜನ, ಕಾರ್ಮಿಕ ಕುಟುಂಬಗಳಲ್ಲಿರುವ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳು ಪೌಷ್ಟಿಕ ಆಹಾರದ ಕೊರತೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಬರುತ್ತಿರುವ ಯೋಜನೆಗಳು ಸರಿಯಾಗಿ ಕೈಸೇರದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಒಂದು ವರದಿ.

ABOUT THE AUTHOR

...view details