ಕರ್ನಾಟಕ

karnataka

By

Published : Jan 10, 2020, 11:35 PM IST

ETV Bharat / videos

ವೈಭವದ ಬನಶಂಕರಿ ದೇವಿ ಜಾತ್ರಾ ರಥೋತ್ಸವ,,ವಿಡಿಯೋ

ಬಸವಕಲ್ಯಾಣ: ನಗರದ ಶ್ರೀ ಬನಶಂಕರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆ ಇಂದು ರಾತ್ರಿ ವೈಭವದ ರಥೋತ್ಸವ ಜರುಗಿತು. ಕಳೆದ ಜನವರಿ 3 ರಿಂದ ಒಂದು ವಾರಗಳ ಕಾಲ ನಡೆದ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು, ಅದ್ಧೂರಿ ರಥೋತ್ಸವ ಜರುಗಿತು. ಮಹಿಳೆಯರು, ಮಕ್ಕಳು ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಭಕ್ತರು ಆಗಮಿಸಿ ರಥೋತ್ಸವದ ಅದ್ಭುತ ಘಳಿಗೆಗೆ ಸಾಕ್ಷಿಯಾದರು.

ABOUT THE AUTHOR

...view details