ಕರ್ನಾಟಕ

karnataka

ಕೊಟ್ಟ ಸಾಲ ಕೇಳಿದ್ದಕ್ಕೆ ನಿಂದಿಸಿದ ಮಹಾನುಭಾವ‌: ಮರ್ಯಾದೆಗೆ ಅಂಜಿ ಬಿಟ್ಟಳು ಪ್ರಾಣ!

By

Published : Feb 22, 2020, 6:23 PM IST

Published : Feb 22, 2020, 6:23 PM IST

ಸಾಲಶೂಲಕ್ಕೆ ಕಾರಣವಾಗುತ್ತೆ ಅನ್ನೋ ಮಾತು ಕಾಮನ್. ಅದೇಷ್ಟೋ ಮಂದಿ ಸಾಲಗಾರರ ಕಿರುಕುಳಕ್ಕೆ ಮಸಣ ಸೇರಿದ್ದಾರೆ. ಆದರಿಲ್ಲಿ ಸಾಲ ಕೊಟ್ಟ ತಪ್ಪಿಗೆ ಮಹಿಳೆಯ ಹೆಣ ಬಿದ್ದಿದೆ. ಸಾಲ ವಾಪಸ್ ಕೊಡಿ ಎಂದು ನಿಂದಿಸಿದ್ದಕ್ಕ ಸಮಾಜ ಸೇವಕಿಯೊಬ್ಬಳು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ.

ABOUT THE AUTHOR

...view details