ಕರ್ನಾಟಕ

karnataka

ಬಳ್ಳಾರಿ: ಸಿಡಿಲು ಬಡಿದು 19 ಕುರಿಗಳು ಸಾವು, 3 ಅಸ್ವಸ್ಥ

By

Published : May 17, 2020, 10:46 AM IST

Published : May 17, 2020, 10:46 AM IST

ಬಳ್ಳಾರಿ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಸಿಡಿಲು ಬಡಿದು 19 ಕುರಿಗಳು ಸಾವನ್ನಪ್ಪಿ, 3 ಅಸ್ವಸ್ಥಗೊಂಡಿವೆ. ಗ್ರಾಮದ ಗೌಡ ಕೆರೆ ಬಳಿ ಕುರಿಗಳು ಮೇಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಗ್ರಾಮದ ಬೊಮ್ಮಪ್ಪ, ಹರಪನಹಳ್ಳಿ ಬೋಸಪಗಪ್ಪ ಎಂಬವರಿಗೆ ಸೇರಿದ ಕುರಿಗಳು ಇದಾಗಿವೆ.

For All Latest Updates

TAGGED:

ABOUT THE AUTHOR

...view details