ಕರ್ನಾಟಕ

karnataka

ETV Bharat / videos

ಗಾಯಕನಾಗಲು ಬಂದ ಗುರುಕಿರಣ್ ಸಂಗೀತ ನಿರ್ದೇಶಕನಾಗಿದ್ದು ಹೇಗೆ...?

By

Published : Nov 16, 2019, 6:35 PM IST

'ಆಯುಷ್ಮಾನ್​​ಭವ' ಚಿತ್ರದ ಮೂಲಕ 100ನೇ ಸಿನಿಮಾ ಸಂಗೀತ ನಿರ್ದೇಶನದ ಖುಷಿಯಲ್ಲಿದ್ದಾರೆ ಗುರುಕಿರಣ್. ಈ ಚಿತ್ರದ ಕಥೆಗೆ ತಕ್ಕಂತೆ ಸಂಗೀತ ನಿರ್ದೇಶನ ಮಾಡುವುದು ಅವರಿಗೆ ಚಾಲೆಂಜಿಂಗ್ ಆಗಿತ್ತಂತೆ. ಗಾಯಕನಾಗಲು ಬಂದ ಗುರುಕಿರಣ್ ಸಂಗೀತ ನಿರ್ದೇಶಕ ಆಗಿದ್ದು ಹೇಗೆ..? ಒಂದು ವೇಳೆ ಸ್ಯಾಂಡಲ್​​ವುಡ್​​ಗೆ ಬರದಿದ್ದರೆ ಗುರುಕಿರಣ್ ಬೇರೆ ಯಾವ ಕೆಲಸ ಮಾಡುತ್ತಿದ್ದರು. ಮುಂದಿನ ಹೆಜ್ಜೆ ಏನು..? ಈ ಎಲ್ಲಾ ವಿಷಯಗಳನ್ನು ಗುರುಕಿರಣ್ ಈ ಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details