ಕರ್ನಾಟಕ

karnataka

ಮಂಗಗಳ ಹಸಿವು ತಣಿಸಿದ ನಟ ಚಂದನ್​ ಕುಮಾರ್​

By

Published : Apr 3, 2020, 5:19 PM IST

Published : Apr 3, 2020, 5:19 PM IST

ಕನ್ನಡ ಕಿರುತೆರೆ ನಟ ಹಾಗೂ ಬಿಗ್​ ಬಾಸ್ ಸ್ಪರ್ಧಿ ಚಂದನ್​ ಕುಮಾರ್​ ಲಾಕ್​ಡೌನ್​ ಸಮಯದಲ್ಲಿ ಬೆಂಗಳೂರು ಹೊರವಲಯದಲ್ಲಿರುವ ನಂದಿ ಬೆಟ್ಟಕ್ಕೆ ತೆರಳಿ 100ಕ್ಕೂ ಹೆಚ್ಚು ಮಂಗಗಳಿಗೆ ಬಾಳೆ ಹಣ್ಣು ನೀಡಿ ಅವುಗಳ ಹಸಿವು ನೀಗಿಸುವ ಕಾರ್ಯ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details