ಕರ್ನಾಟಕ

karnataka

ETV Bharat / videos

ನಾವಿಬ್ರೂ ಚೆನ್ನಾಗಿಯೇ ಇದ್ದೇವೆ, ನಮಗಾಗಿ ಕಿತ್ತಾಡಬೇಡಿ : ಅಭಿಮಾನಿಗಳಲ್ಲಿ ಅಕ್ಷಯ್​, ಅಜಯ್​ ಮನವಿ

By

Published : Mar 3, 2020, 9:46 AM IST

ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಾವು ಪರದೆ ಹಿಂದೆಯೂ, ಪರದೆ ಒಳಗೂ ಕೂಡ ಸ್ನೇಹಿತರೇ. ನಮ್ಮ ಸಲುವಾಗಿ ಅಭಿಮಾನಿಗಳು ಜಗಳ ಮಾಡಿಕೊಳ್ಳಬೇಡಿ ಎಂದು ಅಕ್ಷಯ್​ ಕುಮಾರ್​ ಮತ್ತು ಅಜಯ್​ ದೇವಗನ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸೂರ್ಯವಂಶಿ ಟ್ರೈಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್​ ನಟರು ಅಭಿಮಾನಿಗಳಲ್ಲಿ ಜಗಳ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಈ ಇಬ್ಬರು ಅಭಿಮಾನಿಗಳ ನಡುವೆ ಮುಸುಕಿನ ಗುದ್ದಾಟ ಇತ್ತು ಎಂಬ ವದಂತಿಗಳು ಹರಿದಾಡಿದ್ದವು.

ABOUT THE AUTHOR

...view details