ಕರ್ನಾಟಕ

karnataka

By

Published : Mar 15, 2022, 6:10 PM IST

Updated : Feb 3, 2023, 8:19 PM IST

ETV Bharat / videos

ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ ಎಂದ ರಾಜನಾಥ್​ ಸಿಂಗ್​

ನವದೆಹಲಿ: ಶಾಲಾ-ಕಾಲೇಜ್​ಗಳಲ್ಲಿ ಹಿಜಾಬ್​ ಧರಿಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಹೊರಹಾಕಿದೆ. ಈ ತೀರ್ಪನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸ್ವಾಗತಿಸಿದ್ದಾರೆ. ಯಾವುದೇ ಧರ್ಮದ ವಿದ್ಯಾರ್ಥಿಗಳಾಗಿರಬಹುದು ಶಾಲಾ-ಕಾಲೇಜ್​​ಗಳ ಡ್ರೆಸ್​​ ಕೋಡ್​​ ಕಡ್ಡಾಯವಾಗಿ​ ಅನುಸರಿಸಬೇಕು ಎಂದು ತಿಳಿಸಿದ್ದಾರೆ.
Last Updated : Feb 3, 2023, 8:19 PM IST

ABOUT THE AUTHOR

...view details