ಕರ್ನಾಟಕ

karnataka

ETV Bharat / videos

ಕಾರ್ಮಿಕರು, ನಿರಾಶ್ರಿತರು ಇದ್ದಲ್ಲಿಗೇ ಊಟ ತಲುಪಿಸಲಿದ್ದಾರೆ ಸಿವಿಲ್ ಡಿಫೆನ್ಸ್ ಸಿಬ್ಬಂದಿ

By

Published : Apr 16, 2020, 4:15 PM IST

ಬೆಂಗಳೂರು: ಲಾಕ್​ಡೌನ್​ನಿಂದ ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರು‌ ಹಸಿವಿನಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ‌ ಸಿವಿಲ್ ಡಿಫೆನ್ಸ್ ಸಿಬ್ಬಂದಿಯು ಕಾರ್ಮಿಕರು, ನಿರಾಶ್ರಿತರು ಇರುವ ಸ್ಥಳಕ್ಕೇ ತೆರಳಿ ಊಟ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಈಟಿವಿ ಭಾರತನೊಂದಿಗೆ ತಮ್ಮ ಕಾರ್ಯದ ಕುರಿತು ಸಿವಿಲ್​ ಡಿಫೆನ್ಸ್​​ ಕಮಾಂಡೆಂಟ್​ ಚೇತನ್​ ಅವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details