ಕರ್ನಾಟಕ

karnataka

By

Published : Nov 10, 2019, 5:33 AM IST

ETV Bharat / videos

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿಯಿತು ಖಾಸಗಿ ಬಸ್​ : ವಿಡಿಯೋ

ಹೈದರಾಬಾದ್​: ಇಲ್ಲಿನ ಕುಕ್ಕಟ್​ಪಲ್ಲಿ ಪ್ರದೇಶದಲ್ಲಿ ಖಾಸಗಿ ಪ್ರವಾಸಿ ಬಸ್ಸೊಂದು ಬೆಂಕಿಗಾಹುತಿಯಾಗಿದೆ. ದುರಸ್ತಿ ಕಾರ್ಯಗಳಿಗಾಗಿ ಈ ಬಸ್​ಅನ್ನು ಮೈದಾನವೊಂದರಲ್ಲಿ ನಿಲ್ಲಿಸಲಾಗಿತ್ತು. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಬಸ್​ನಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಬಸ್​ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ವೆಂಕಟ್​ ರಾವ್​ ಎಂಬವರಿಗೆ ಸೇರಿದ ಬಸ್​ ಇದಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬಸ್​ಗೆ ಬೆಂಕಿ ಹಚ್ಚಿರಬಹುದೆಂದು ಆರೋಪಿಸಿದ್ದಾರೆ.

For All Latest Updates

ABOUT THE AUTHOR

...view details