ಕರ್ನಾಟಕ

karnataka

ಅಕ್ರಮ ಶ್ರೀಗಂಧ ಮಾರಾಟ: ಆರೋಪಿ ಅಂದರ್​

ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

By

Published : Jan 22, 2020, 9:24 PM IST

Published : Jan 22, 2020, 9:24 PM IST

ಅಕ್ರಮ ಶ್ರೀಗಂಧ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್​
police arrested accused at Sirsi

ಶಿರಸಿ : ದ್ವಿಚಕ್ರ ವಾಹನದಲ್ಲಿ 5 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದ ಮಾರಿಕಾಂಬಾ ದೇವಸ್ಥಾನದ ಬಳಿ ನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಇಲ್ಲಿನ ಮಾರಿಕಾಂಬಾ ನಗರದ ಲಕ್ಷ್ಮೀ ಪ್ರಸಾದ ಸುರೇಶ ರೇವಣಕರ್​ (37) ಬಂಧಿತ ಆರೋಪಿ. ಈತನನ್ನು ಎರಡು ದಿನಗಳಿಂದ ಹಿಂಬಾಲಿಸುತ್ತಿದ್ದ ಅರಣ್ಯ ಅಧಿಕಾರಿಗಳು, ಇಂದು ದೇವಸ್ಥಾನ ಬಳಿ ದ್ವಿಚಕ್ರ ವಾಹ‌ನ ನಿಲ್ಲಿಸಿ ಬೇರೆಡೆಗೆ ಹೋಗಿದ್ದಾಗ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details