ಕರ್ನಾಟಕ

karnataka

ETV Bharat / state

ಆಯನೂರು ಮಂಜುನಾಥ್ ಮಗಳ ಆರತಕ್ಷತೆ : ಕುಟುಂಬ ಸಮೇತರಾಗಿ ಸಿಎಂ ಬಿಎಸ್​ವೈ ಭಾಗಿ

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪುತ್ರಿ, ಆಯನೂರು ಶಮಾತ್ಮಿಕ ಹಾಗೂ ಎಸ್. ಮಹೇಶ್ ಅವರ ಆರತಕ್ಷತೆ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತರಾಗಿ ಭಾಗವಹಿಸಿದರು.

By

Published : Jan 29, 2020, 11:32 PM IST

MLC ayanuru manjunath daughter marriage party
ಆಯನೂರ ಮಂಜುನಾಥ್ ಮಗಳ ಆರತಕ್ಷತೆ ಕಾರ್ಯಕ್ರಮ

ಶಿವಮೊಗ್ಗ:ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪುತ್ರಿ, ಆಯನೂರು ಶಮಾತ್ಮಿಕ ಹಾಗೂ ಎಸ್. ಮಹೇಶ್ ಅವರ ಆರತಕ್ಷತೆ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತರಾಗಿ ಭಾಗವಹಿಸಿದರು.

ಆಯನೂರ ಮಂಜುನಾಥ್ ಮಗಳ ಆರತಕ್ಷತೆ ಕಾರ್ಯಕ್ರಮ

ನಗರದ ಹೊರವಲಯಲ್ಲಿರುವ ಪ್ರೇರಣಾ ಕನ್ವೇಷನ್ ಹಾಲ್​​ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಮಗ ಸಂಸದ ಬಿ.ವೈ. ರಾಘವೇಂದ್ರ, ಸೊಸೆ ಹಾಗೂ ಮಗಳೊಂದಿಗೆ ಕುಟುಂಬ ಸಮೇತರಾಗಿ ತೆರಳಿ ವಧುವರರಿಗೆ ಶುಭ ಹಾರೈಸಿದರು.

For All Latest Updates

TAGGED:

ABOUT THE AUTHOR

...view details