ಶಿವಮೊಗ್ಗ:ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪುತ್ರಿ, ಆಯನೂರು ಶಮಾತ್ಮಿಕ ಹಾಗೂ ಎಸ್. ಮಹೇಶ್ ಅವರ ಆರತಕ್ಷತೆ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತರಾಗಿ ಭಾಗವಹಿಸಿದರು.
ಆಯನೂರು ಮಂಜುನಾಥ್ ಮಗಳ ಆರತಕ್ಷತೆ : ಕುಟುಂಬ ಸಮೇತರಾಗಿ ಸಿಎಂ ಬಿಎಸ್ವೈ ಭಾಗಿ
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪುತ್ರಿ, ಆಯನೂರು ಶಮಾತ್ಮಿಕ ಹಾಗೂ ಎಸ್. ಮಹೇಶ್ ಅವರ ಆರತಕ್ಷತೆ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತರಾಗಿ ಭಾಗವಹಿಸಿದರು.
ಆಯನೂರ ಮಂಜುನಾಥ್ ಮಗಳ ಆರತಕ್ಷತೆ ಕಾರ್ಯಕ್ರಮ
ನಗರದ ಹೊರವಲಯಲ್ಲಿರುವ ಪ್ರೇರಣಾ ಕನ್ವೇಷನ್ ಹಾಲ್ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಮಗ ಸಂಸದ ಬಿ.ವೈ. ರಾಘವೇಂದ್ರ, ಸೊಸೆ ಹಾಗೂ ಮಗಳೊಂದಿಗೆ ಕುಟುಂಬ ಸಮೇತರಾಗಿ ತೆರಳಿ ವಧುವರರಿಗೆ ಶುಭ ಹಾರೈಸಿದರು.