ರಾಯಚೂರು :ಪ್ರತಾಪಗೌಡ ಪಾಟೀಲ್ ಸೇಲ್ ಆಗುವಂತಹ ವ್ಯಕ್ತಿಯಲ್ಲ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.
ಪ್ರತಾಪಗೌಡ ಪಾಟೀಲ್ ಸೇಲ್ ಆಗುವಂತಹ ವ್ಯಕ್ತಿಯಲ್ಲ : ಶಾಸಕ ರೇಣುಕಾಚಾರ್ಯ
ಬಿಜೆಪಿ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತ ಕೇಳುತ್ತಿದ್ದೇವೆ. ಮಸ್ಕಿ ಕ್ಷೇತ್ರದಲ್ಲಿ 35% ಮಾತ್ರ ಕಾಂಗ್ರೆಸ್ ಬಗ್ಗೆ ಮತದಾರರಿಗೆ ಒಲವಿದ್ದರೆ, ಶೇ.65% ಮತದಾರರ ಒಲವು ಬಿಜೆಪಿ ಕಡೆಯಿದೆ. ಎಲ್ಲೆಡೆ ವಿಜಯೇಂದ್ರ ಬರಬೇಕು ಅಂತ ಕೇಳ್ತಾರೆ. ವಿಜಯೇಂದ್ರ ಯೂತ್ ಐಕಾನ್. ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ..
ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಪಕ್ಷ ಬಿಟ್ಟು ಬಂದಿದ್ದಾರೆ. ಕಾಂಗ್ರೆಸ್ನವರು ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ನಿಂದ ಕಾಂಗ್ರೆಸ್ಗೆ ಯಾಕೆ? ಬಂದ್ರು ಅದನ್ನ ಹೇಳಬೇಕು ಎಂದರು.
ಬಿಜೆಪಿ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತ ಕೇಳುತ್ತಿದ್ದೇವೆ. ಮಸ್ಕಿ ಕ್ಷೇತ್ರದಲ್ಲಿ 35% ಮಾತ್ರ ಕಾಂಗ್ರೆಸ್ ಬಗ್ಗೆ ಮತದಾರರಿಗೆ ಒಲವಿದ್ದರೆ, ಶೇ.65% ಮತದಾರರ ಒಲವು ಬಿಜೆಪಿ ಕಡೆಯಿದೆ. ಎಲ್ಲೆಡೆ ವಿಜಯೇಂದ್ರ ಬರಬೇಕು ಅಂತ ಕೇಳ್ತಾರೆ. ವಿಜಯೇಂದ್ರ ಯೂತ್ ಐಕಾನ್. ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂದರು.