ಕರ್ನಾಟಕ

karnataka

ಕೈಗೆಟುಕದ ಮನ್‌ಮುಲ್​...ಚಲುವರಾಯಸ್ವಾಮಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ ಜೆಡಿಎಸ್​ ನಾಯಕ

ಹಾಲು ಒಕ್ಕೂಟದ ಅಧ್ಯಕ್ಷ ಗಾದಿಗಾಗಿ ಹೋರಾಟ ಶುರುವಾಗಿದೆ. ಅಧಿಕಾರ ತಪ್ಪಿಸಿದ್ರೂ ಎಂದು ಜೆಡಿಎಸ್​ನ ಇಬ್ಬರು ಸದಸ್ಯರು ರೆಬಲ್ ಮುಖಂಡರಾದ ಚಲುವರಾಯಸ್ವಾಮಿ, ನಾರಾಯಣಗೌಡರ ವಿರುದ್ಧ ಅವ್ಯಾಚ್ಯ ಶಬ್ಧಗಳಿಂದ ಬೈದು ಆಕ್ರೋಶ ಹೊರ ಹಾಕಿದ್ದಾರೆ.

By

Published : Sep 21, 2019, 6:47 PM IST

Published : Sep 21, 2019, 6:47 PM IST

ಜೆಡಿಎಸ್‌ಗೆ ಕೈಗೆಟುಕದ ಮನ್‌ಮುಲ್​...ಮಾಜಿ ಸಚಿವರಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದನೆ


ಮಂಡ್ಯ:ಹಾಲು ಒಕ್ಕೂಟದ ಅಧ್ಯಕ್ಷ ಗಾದಿಗಾಗಿ ಹೋರಾಟ ಶುರುವಾಗಿದೆ. ಅಧಿಕಾರ ತಪ್ಪಿಸಿದ್ರೂ ಎಂದು ಜೆಡಿಎಸ್​ನ ಇಬ್ಬರು ಸದಸ್ಯರು ರೆಬಲ್ ಮುಖಂಡರಾದ ಚಲುವರಾಯಸ್ವಾಮಿ, ನಾರಾಯಣಗೌಡರ ವಿರುದ್ಧ ಅವ್ಯಾಚ್ಯ ಶಬ್ಧಗಳಿಂದ ಬೈದು ಆಕ್ರೋಶ ಹೊರ ಹಾಕಿದ್ದಾರೆ.

ಜೆಡಿಎಸ್‌ಗೆ ಕೈಗೆಟುಕದ ಮನ್‌ಮುಲ್​...ಮಾಜಿ ಸಚಿವರಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದನೆ

ಇಂದು ಪಾಂಡವಪುರದ ಸಹಾಯಕ ನಿಬಂಧಕರ ಕಚೇರಿಯಲ್ಲಿ ಅನರ್ಹತೆ ಕುರಿತು ಇಬ್ಬರು ನಿರ್ದೇಶಕರ ವಿಚಾರಣೆ ಇತ್ತು. ವಿಚಾರಣೆ ಮಾಡಿದ ಸಹಾಯಕ ನಿಬಂಧಕರು ತೀರ್ಪನ್ನು ಕಾಯ್ದಿರಿಸಿದರು. ಈ ಹಿನ್ನೆಲೆಯಲ್ಲಿ ನಿರ್ದೇಶಕ ನೆಲ್ಲಿಗೆರೆ ಬಾಲು ಆಕ್ರೋಶ ಹೊರಹಾಕಿ, ಇದರ ಹಿಂದೆ ಚಲುವರಾಯಸ್ವಾಮಿ, ನಾರಾಯಣಗೌಡರು ಇದ್ದಾರೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ರು.

ಈ ಸಂದರ್ಭದಲ್ಲಿ ಚಲುವರಾಸ್ವಾಮಿ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಅಧಿಕಾರದ ಆಸೆಯಲ್ಲಿದ್ದ ಜೆಡಿಎಸ್ ಮುಖಂಡರಿಗೆ ಅನರ್ಹತೆಯ ತೂಗುಗತ್ತಿ ನೇತಾಡುತ್ತಿದೆ. ಅನರ್ಹತೆ ಕುರಿತು ಹೈ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದ್ದು, ಸೋಮವಾರವೇ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ABOUT THE AUTHOR

...view details