ಕರ್ನಾಟಕ

karnataka

ಸ್ವಪಕ್ಷೀಯರಿಂದಲೇ ಮುನಿಯಪ್ಪಗೆ ಟಿಕೆಟ್​ ನೀಡದಂತೆ ಆಗ್ರಹ... ಹೈಕಮಾಂಡ್​ಗೆ ದೂರು ನೀಡಲು ನಿರ್ಧಾರ

ಕೆ.ಹೆಚ್.ಮುನಿಯಪ್ಪಗೆ ಟಿಕೆಟ್​ ನೀಡುವುದಕ್ಕೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ.

By

Published : Mar 17, 2019, 8:47 AM IST

Published : Mar 17, 2019, 8:47 AM IST

ಎಸ್​ಸಿ.ಎಸ್​ಟಿ ಘಟಕದ ಅಧ್ಯಕ್ಷ ಜೈದೇವ್

ಕೋಲಾರ : ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪಗೆ ಟಿಕೆಟ್​ ನೀಡದಂತೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್​ ಹೈಕಮಾಂಡ್​ಗೆ ದೂರು ನೀಡಲು ಮುಂದಾಗಿದ್ದಾರೆ.

ನಗರದಲ್ಲಿ ಕಾಂಗ್ರೆಸ್​ನ ವಿವಿಧ ಮೋರ್ಚಾಗಳ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಎಸ್​ಸಿ.ಎಸ್​ಟಿ ಘಟಕದ ಅಧ್ಯಕ್ಷ ಜೈದೇವ್ ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಸಹಜ. ಚುನಾವಣೆ ಸಂದರ್ಭದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ. ಎಲ್ಲವನ್ನು ಸರಿಪಡಿಸಲಾಗುವುದು. ಈ ಬಾರಿ ಮತ್ತೊಮ್ಮೆ ಸಂಸದ ಕೆ.ಹೆಚ್.ಮುನಿಯಪ್ಪ ಕೋಲಾರದಿಂದ ಸ್ಪರ್ಧಿಸಿ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಎಸ್​ಸಿ.ಎಸ್​ಟಿ ಘಟಕದ ಅಧ್ಯಕ್ಷ ಜೈದೇವ್

For All Latest Updates

TAGGED:

ABOUT THE AUTHOR

...view details