ಕರ್ನಾಟಕ

karnataka

ETV Bharat / state

ಸಚಿವ ಸ್ಥಾನದಿಂದ ನಾಗೇಶ್​​ ಔಟ್​​.. ಸ್ವಕ್ಷೇತ್ರದಲ್ಲಿ ಪಟಾಕಿ ಸಿಡಿಸಿದ ವಿರೋಧಿಗಳು

By

Published : Jan 13, 2021, 1:59 PM IST

Updated : Jan 13, 2021, 3:22 PM IST

kolar
ಸಂಭ್ರಮ

13:55 January 13

ಸಚಿವ ಸ್ಥಾನಕ್ಕೆ ಹೆಚ್.ನಾಗೇಶ್ ರಾಜೀನಾಮೆ ನೀಡಿರುವ ಹಿನ್ನೆಲೆ ಸ್ವಕ್ಷೇತ್ರ ಮುಳಬಾಗಿಲಿನಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.

ಸಚವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ನೀಡಿದ್ದಕ್ಕೆ ಸ್ವಕ್ಷೇತ್ರದಲ್ಲಿ ಸಂಭ್ರಮಾಚರಣೆ

ಕೋಲಾರ:ಸಚಿವ ಸ್ಥಾನದಿಂದ ನಾಗೇಶ್​​ ಹೊರಬರುವ ಹಿನ್ನೆಲೆ ಸ್ವಕ್ಷೇತ್ರ ಮುಳಬಾಗಿಲಿನಲ್ಲಿ ವಿರೋಧಿಗಳು ಸಂಭ್ರಮಾಚರಣೆ ಮಾಡಿದರು. ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕೆ ಹೆಚ್.ನಾಗೇಶ್ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ನಗರದ ಸೌಂದರ್ಯ ಸರ್ಕಲ್​ನಲ್ಲಿ ವಿರೋಧಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ :ನಾಗೇಶ್ ಸಚಿವ ಸ್ಥಾನ ಕಿತ್ತುಕೊಂಡಿದ್ದು ಆ ಒಂದು ಟ್ವೀಟ್​..?

Last Updated : Jan 13, 2021, 3:22 PM IST

ABOUT THE AUTHOR

...view details