ಕರ್ನಾಟಕ

karnataka

ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಇರಿದು ಕೊಂದ ವ್ಯಕ್ತಿ..!

By

Published : Dec 16, 2019, 11:59 PM IST

ವ್ಯಕ್ತಿವೋರ್ವ ಮಹಿಳೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

woman murder, woman murder in Kodagu, Kodagu murder news, Kodagu crime news, ಮಹಿಳೆ ಕೊಲೆ, ಕೊಡಗಿನಲ್ಲಿ ಮಹಿಳೆ ಕೊಲೆ, ಕೊಡಗು ಮಹಿಳೆ ಕೊಲೆ ಸುದ್ದಿ, ಕೊಡಗು ಅಪರಾಧ ಸುದ್ದಿ,
ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಇರಿದು ಕೊಂದ ವ್ಯಕ್ತಿ

ಮಡಿಕೇರಿ(ಕೊಡಗು):ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ವ್ಯಕ್ತಿವೋರ್ವ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಜೋಡುಪಾಲದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಇರಿದು ಕೊಂದ ವ್ಯಕ್ತಿ

ಇಲ್ಲಿನ ನಿವಾಸಿ ಹೊನ್ನಮ್ಮ (55) ಕೊಲೆಯಾದ ಮಹಿಳೆ. ಇದೇ ಗ್ರಾಮದ ಆನಂದ (45) ಎಂಬಾತ ಚೂರಿಯಿಂದ ಇರಿದು ಹೊನ್ನಮ್ಮಳನ್ನು ಬರ್ಬರವಾಗಿ ಕೊಲೆ ಮಾಡಿರುವ ಆರೋಪಿ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details