ಕರ್ನಾಟಕ

karnataka

ರೋಡ್ ಶೋ ಮೂಲಕ ಶ್ರೀರಾಮುಲು ಭರ್ಜರಿ ಮತಬೇಟೆ

ಆರೋಗ್ಯ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರ ರಾಣೆಬೆನ್ನೂರು ಕ್ಷೇತ್ರದ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಭರ್ಜರಿ ಮತಬೇಟೆ ನಡೆಸಿದ್ದಾರೆ.

By

Published : Nov 28, 2019, 11:46 AM IST

Published : Nov 28, 2019, 11:46 AM IST

B. Sriramulu visit to Ranebennur
ರೋಡ್ ಶೋ ಮೂಲಕ ಶ್ರೀರಾಮುಲು ಭರ್ಜರಿ ಮತಬೇಟೆ

ರಾಣೆಬೆನ್ನೂರು:ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರ ಆರೋಗ್ಯ ಸಚಿವ ಶ್ರೀರಾಮುಲು ಕ್ಷೇತ್ರದ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು.

ರೋಡ್ ಶೋ ಮೂಲಕ ಶ್ರೀರಾಮುಲು ಮತ ಬೇಟೆ

ಗ್ರಾಮದ ಬಲಮುರಿ ಗಣೇಶ ದೇವಸ್ಥಾನದಿಂದ ರೋಡ್ ಶೋ ಆರಂಭಿಸಿದ ಶ್ರೀರಾಮುಲು ಗ್ರಾಮದ ವಿವಿಧ ಬಡಾವಣೆಯಲ್ಲಿ ಮತಯಾಚಿಸಿದರು.

ರೋಡ್ ಶೋನಲ್ಲಿ ಶಾಸಕ ರೇಣುಕಾಚಾರ್ಯ, ಮಾಜಿ ಸಚಿವ ಆರ್.ಶಂಕರ, ಭಾರತಿ ಅಳವಂಡಿ ಸೇರಿದಂತೆ ನೂರಾರು ಕಾರ್ಯಕರ್ತರ ಭಾಗವಹಿಸಿದ್ದರು.

ABOUT THE AUTHOR

...view details