ಕರ್ನಾಟಕ

karnataka

By

Published : Apr 8, 2021, 10:45 AM IST

Updated : Apr 8, 2021, 11:30 AM IST

ETV Bharat / state

ಮುಂದುವರಿದ ಸಾರಿಗೆ ಮುಷ್ಕರ: ನೈಋತ್ಯ ರೈಲ್ವೆ ವಲಯದಿಂದ 18 ವಿಶೇಷ ರೈಲುಗಳ ಕಾರ್ಯಾಚರಣೆ

Bus Protest continue, Bus Protest continue in State, Bus Protest continue news, 18 Special Train run, 18 Special Train run from Southwest Railway Zone, ಮುಂದುವರಿದ ಸಾರಿಗೆ ಮುಷ್ಕರ, ರಾಜ್ಯದಲ್ಲಿ ಮುಂದುವರಿದ ಸಾರಿಗೆ ಮುಷ್ಕರ, ರಾಜ್ಯದಲ್ಲಿ ಮುಂದುವರಿದ ಸಾರಿಗೆ ಮುಷ್ಕರ ಸುದ್ದಿ, 18 ವಿಶೇಷ ರೈಲು ಕಾರ್ಯಾಚರಣೆ, ನೈಋತ್ಯ ರೈಲ್ವೆ ವಲಯದಿಂದ 18 ವಿಶೇಷ ರೈಲು ಕಾರ್ಯಾಚರಣೆ,
ನೈಋತ್ಯ ರೈಲ್ವೆ ವಲಯದಿಂದ 18 ವಿಶೇಷ ರೈಲು ಕಾರ್ಯಾಚರಣೆ

10:36 April 08

ಸರ್ಕಾರಕ್ಕೆ ಸಾಥ್​ ನೀಡಿದ ರೈಲ್ವೆ ಇಲಾಖೆ

ಹುಬ್ಬಳ್ಳಿ:ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ಇಂದಿನಿಂದ ಏಪ್ರಿಲ್ 14 ರವರೆಗೆ ವಿಶೇಷ ರೈಲುಗಳು ಓಡಿಸಲಿದೆ.

ರಾಜ್ಯದಲ್ಲಿ ಸಾರಿಗೆ ಮುಷ್ಕರ ಮುಂದುವರಿದಿದೆ. ಹೀಗಾಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ವಿಶೇಷ ರೈಲು ಸಂಚಾರ್ಕೆ ನಡೆಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದೆ. 

ಹುಬ್ಬಳ್ಳಿ - ಯಶವಂತಪುರ, ಯಶವಂತಪುರ - ವಿಜಯಪುರ, ಯಶವಂತಪುರ-ಹುಬ್ಬಳ್ಳಿ, ಮೈಸೂರು - ಬೀದರ್, ಬೀದರ್ -ಯಶವಂತಪುರ, ಕಾರವಾರ - ಯಶವಂತಪುರ, ಬೆಂಗಳೂರು-ಮೈಸೂರು ನಡುವೆ 18 ವಿಶೇಷ ರೈಲುಗಳ ಓಡಾಟ ನಡೆಸಲಿವೆ.

Last Updated : Apr 8, 2021, 11:30 AM IST

ABOUT THE AUTHOR

...view details