ಕರ್ನಾಟಕ

karnataka

ETV Bharat / state

ವಾಕಿಂಗ್​ ಹೋಗುವಾಗ ಹುಷಾರು: ಬೈಕ್​ನಲ್ಲಿ ಬಂದ ಖದೀಮರು ನಡು ರಸ್ತೆಯಲ್ಲಿ ಮಹಿಳೆಯ ಸರ ಎಗಿರಿಸಿ ಪರಾರಿ

ದಾವಣಗೆರೆಯಲ್ಲಿ ವಾಕಿಂಗ್​​ ಮಾಡುತ್ತಿದ್ದ ಮಹಿಳೆಯೊಬ್ಬಳ ಸರವನ್ನು ಬೈಕ್​ನಲ್ಲಿ ಬಂದ ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ.

By

Published : Nov 13, 2019, 5:52 PM IST

ಸರ ಎಗಿರಿಸಿ ಪರಾರಿ

ದಾವಣಗೆರೆ:ವಾಕಿಂಗ್ ಹೋಗಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಬೈಕ್​ನಲ್ಲಿ ಬಂದ ಇಬ್ಬರು ಕಳ್ಳರು ಕಸಿದುಕೊಂಡು ಪರಾರಿಯಾಗಿರುವ ಘಟನೆ, ನಗರದಲ್ಲಿ ನಡೆದಿದೆ.

ಶಂಕುತಲಾ(47) ಸರ ಕಳೆದುಕೊಂಡ ಮಹಿಳೆ. ಪಲ್ಸರ್ ಬೈಕ್ ನಲ್ಲಿ ಬಂದ ಸವಾರಿಬ್ಬರು ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details