ಕರ್ನಾಟಕ

karnataka

ಬಾರ್ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಬೇಡಿ, ಸಾರ್ವಜನಿಕರಿಂದ ಶಾಸಕರಿಗೆ ಮನವಿ...!

ಬಾರ್ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸದಂತೆ ಅಗ್ರಹಿಸಿ ಸಾರ್ವಜನಿಕರು ಶಾಸಕರ ಮೊರೆ ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

By

Published : Mar 9, 2020, 6:34 PM IST

Published : Mar 9, 2020, 6:34 PM IST

KN_CTD_01_09_BAR_AVB_7204336
ಬಾರ್ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಬೇಡಿ, ಸಾರ್ವಜನಿಕರಿಂದ ಶಾಸಕರಿಗೆ ಮನವಿ...!

ಚಿತ್ರದುರ್ಗ: ಬಾರ್ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸದಂತೆ ಅಗ್ರಹಿಸಿ ಸಾರ್ವಜನಿಕರು, ಶಾಸಕರ ಮೊರೆ ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ಬಾರ್ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಬೇಡಿ, ಸಾರ್ವಜನಿಕರಿಂದ ಶಾಸಕರಿಗೆ ಮನವಿ...!

ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮದ್ಯದ ಅಂಗಡಿಯನ್ನು ಕನಕ ವೃತ್ತಕ್ಕೆ ಸ್ಥಳಾಂತರಿಸಲು ಅವಕಾಶ ಕಲ್ಪಿಸದಂತೆ ಶಾಸಕ ತಿಪ್ಪಾರೆಡ್ಡಿಯವರಿಗೆ ಮನವಿ ಮಾಡಲಾಯಿತು. ಕನಕ ವೃತ್ತದ ಅಕ್ಕಪಕ್ಕವಿರುವ ಸಾರ್ವಜನಿಕರಿಂದ ಬಾರ್ ಬಳಿ ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯದ ಅಂಗಡಿ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಿರುವುದು ಸ್ಥಳೀಯರ ಕೆಂಗ್ಗಣ್ಣಿಗೆ ಗುರಿಯಾಗಿದೆ. ಇನ್ನೂ ಜನರ ಸಮಸ್ಯೆಗೆ ಸ್ಪಂದಿಸಿದ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಪರವಾನಗಿ ರದ್ದು ಮಾಡುವಂತೆ ತಾಕೀತು ಮಾಡಿದ್ದಾರೆ.

ABOUT THE AUTHOR

...view details