ಕರ್ನಾಟಕ

karnataka

ETV Bharat / state

ಗೆದ್ದು ಬಾ ಇಂಡಿಯಾ... ರೋಚಕ ಕ್ರಿಕೆಟ್​​ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ

ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್​​ರ ಬೌಲಿಂಗ್​ ಫಾರ್ಮ್​ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು, ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

By

Published : Jul 8, 2019, 6:00 PM IST

Updated : Jul 8, 2019, 7:46 PM IST

ಕ್ರಿಕೆಟ್ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ

ಚಾಮರಾಜನಗರ: ವಿಶ್ವಕಪ್ ಕ್ರಿಕೆಟ್​ನ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಬಲಿಷ್ಠ ನ್ಯೂಜಿಲ್ಯಾಂಡ್​​ ವಿರುದ್ಧ ಸೆಣಸಲಿದ್ದು, ಗಡಿ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಗೆದ್ದು ಬಾ ಇಂಡಿಯಾ ಎಂದು ಶುಭಾಶಯ ಕೋರಿದ್ದಾರೆ.

ಕ್ರಿಕೆಟ್ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ

ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್​​ರ ಬೌಲಿಂಗ್​ ಫಾರ್ಮ್​ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು, ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Last Updated : Jul 8, 2019, 7:46 PM IST

For All Latest Updates

TAGGED:

ABOUT THE AUTHOR

...view details