ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಶಾಸಕ ಜೆ.ಎನ್.ಗಣೇಶ್, ನಾನೊಬ್ಬ ರೈತನ ಮಗನಾಗಿ ರೈತರಿಗೆ ನನ್ನ ಕೈಲಾದ ಮಟ್ಟಿಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತೇನೆ. ರೈತರ ಸಮಸ್ಯೆಗಳಿಗೆ ಬೇಗನೆ ಸ್ಪಂದನೆ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದರು.
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ ಗಣೇಶ್ ಚಾಲನೆ
ಕೋಳೂರು ಏತ ನೀರಾವರಿ ಭೂಮಿ ಪೂಜೆಗೆ ಕಂಪ್ಲಿ ತಾಲೂಕಿನ ಶಾಸಕ ಜಿ.ಎನ್.ಗಣೇಶ್ ಎತ್ತಿನ ಬಂಡಿಯಲ್ಲಿ ಬೈಲೂರು ಮಲ್ಲಪ್ಪ ತಾತನ ಗುಡಿಯಿಂದ ರೈತರೊಂದಿಗೆ ಬಂದು ಭೂಮಿ ಪೂಜೆ ಮಾಡಿದರು.
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ ಗಣೇಶ್ ಚಾಲನೆ
ಕೋಳೂರು ಏತ ನೀರಾವರಿ ಭೂಮಿ ಪೂಜೆಗೆ ಕಂಪ್ಲಿ ತಾಲೂಕಿನ ಶಾಸಕ ಜಿ.ಎನ್.ಗಣೇಶ್ ಎತ್ತಿನ ಬಂಡಿಯಲ್ಲಿ ಬೈಲೂರು ಮಲ್ಲಪ್ಪ ತಾತನ ಗುಡಿಯಿಂದ ರೈತರೊಂದಿಗೆ ಬಂದು ಭೂಮಿ ಪೂಜೆ ಮಾಡಿದರು.
ಭೂಮಿ ಪೂಜೆ ವೇಳೆ ಕೊರೊನಾ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಶಾಸಕರು ಮರೆತಂತಿತ್ತು.