ಕರ್ನಾಟಕ

karnataka

By

Published : Apr 15, 2021, 10:57 AM IST

ETV Bharat / state

ಹುಕ್ಕೇರಿ ಹಿರೇಮಠದಲ್ಲಿ ಧನ್ವಂತರಿ ಸುದರ್ಶನ ಹೋಮ: ಬಿಎಸ್​ವೈ ಭಾಗಿ

ಹುಕ್ಕೇರಿ ಹಿರೇಮಠದಲ್ಲಿ ಧನ್ವಂತರಿ ಸುದರ್ಶನ ಹೋಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಪಾಲ್ಗೊಂಡಿದ್ದರು.

CM BS Yeddyurappa participated Dhanvantari Sudarshan Homa
ಹುಕ್ಕೇರಿ ಹಿರೇಮಠದಲ್ಲಿ ಧನ್ವಂತರಿ ಸುದರ್ಶನ ಹೋಮ: ಸಿಎಂ ಬಿಎಸ್​ವೈ ಭಾಗಿ

ಬೆಳಗಾವಿ:ಲೋಕ ಕಲ್ಯಾಣಕ್ಕಾಗಿ ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ನಡೆಯುತ್ತಿರುವ ಧನ್ವಂತರಿ ಸುದರ್ಶನ ಹೋಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪಾಲ್ಗೊಂಡರು.

ಧನ್ವಂತರಿ ಸುದರ್ಶನ ಹೋಮದಲ್ಲಿ ಸಿಎಂ ಭಾಗಿ

ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿದ್ವಾನ್ ಚಂದ್ರಶೇಖರಯ್ಯ, ವಿದ್ವಾನ್ ಸಂಪತ್ ಕುಮಾರಯ್ಯ ಹೋಮ ನಡೆಸುತ್ತಿದ್ದಾರೆ. ಆರೋಗ್ಯ ವೃದ್ಧಿ, ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಬಿಎಸ್​ವೈ ಆರೋಗ್ಯದಲ್ಲಿ ಚೇತರಿಕೆ: ಸಿಎಂ ತಂಗಿರುವ ಹೋಟೆಲ್ ಸುತ್ತ ಸ್ಯಾನಿಟೈಸೇಷನ್

ABOUT THE AUTHOR

...view details