ಕರ್ನಾಟಕ

karnataka

ETV Bharat / state

ಕಾರು​ ತಡೆದಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ

ಪೊಲೀಸರ ಜೊತೆ ಅಂಬಿರಾವ ಅವರ ಕಾರು ಚಾಲಕ ದರ್ಪ ಮೆರೆದಿದ್ದು, ಇದಕ್ಕೆ ಅಂಬಿರಾವ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

By

Published : Dec 31, 2019, 1:37 PM IST

Updated : Dec 31, 2019, 6:38 PM IST

ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ, Ambirao patil bad behavior with police at Chikodi
ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ

ಚಿಕ್ಕೋಡಿ: ರಮೇಶ್​ ಜಾರಕಿಹೊಳಿ ಅಳಿಯ ಅಂಬಿರಾವ ಪಾಟೀಲ್​ರ ವಾಹನ ಚಾಲಕ ಪೊಲೀಸರ ಮೇಲೆ ದರ್ಪ ತೋರಿಸಿದ್ದಾರೆ.

ಸಂಕೇಶ್ವರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪೊಲೀಸರ ಜೊತೆ ಅಂಬಿರಾವ ಅವರ ಕಾರು ಚಾಲಕ ದರ್ಪ ಮೆರೆದಿದ್ದು, ಇದಕ್ಕೆ ಅಂಬಿರಾವ ಕೂಡ ಸಾಥ್ ನೀಡಿದ್ದಾರೆ. ಇವರ ವಾಹನವನ್ನು ತಡೆದ ಎಎಸ್​ಐ ಹಾಗೂ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ

ನಾನು ಯಾರು ಅನ್ನೋದು ಗೊತ್ತಿಲ್ವಾ? ಎಂದು ಹೇಳಿ ಅಂಬಿರಾವ ಪೊಲೀಸರನ್ನು ಬೆದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Last Updated : Dec 31, 2019, 6:38 PM IST

ABOUT THE AUTHOR

...view details