ಕರ್ನಾಟಕ

karnataka

ETV Bharat / state

ಸಂಜೆವರೆಗೂ ಕಾಯಿರಿ.. ಯಾವುದೇ ಕ್ಷಣದಲ್ಲಿ ರಾಜಕೀಯ ಬದಲಾಗಬಹುದು: ಡಿಕೆಶಿ ಸಸ್ಪೆನ್ಸ್​​​

ಅತೃಪ್ತ ಶಾಸಕರು ಸಂಜೆ 6 ಗಂಟೆ ಒಳಗೆ ಸ್ಪೀಕರ್ ಮುಂದೆ ಬರುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಸಂಜೆವರೆಗೆ ನಮಗೆ ಸಮಯವಿದೆ. ರಾಜಕೀಯದಲ್ಲಿ ಯಾವ ಕ್ಷಣದಲ್ಲೂ ಬದಲಾವಣೆ ಆಗಬಹುದು ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ

By

Published : Jul 11, 2019, 1:04 PM IST

ಸಂಜೆವರೆಗೂ ಸಮಯವಿದೆ..ರಾಜಕೀಯ ಯಾವ ಕ್ಷಣದಲ್ಲೂ ಬದಲಾಗಬಹುದು: ಡಿಕೆಶಿ

ಬೆಂಗಳೂರು: ಅತೃಪ್ತ ಶಾಸಕರು ಸಂಜೆ 6 ಗಂಟೆ ಒಳಗೆ ಸ್ಪೀಕರ್ ಮುಂದೆ ಬರುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಸಂಜೆವರೆಗೆ ನಮಗೆ ಸಮಯವಿದೆ. ರಾಜಕೀಯ ಯಾವ ಕ್ಷಣದಲ್ಲೂ ಬದಲಾವಣೆ ಆಗಬಹುದು ಎಂದು ಶಾಸಕ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ‌.

ಸಂಜೆವರೆಗೂ ಸಮಯವಿದೆ..ರಾಜಕೀಯ ಯಾವ ಕ್ಷಣದಲ್ಲೂ ಬದಲಾಗಬಹುದು: ಡಿಕೆಶಿ

ನಗರದ ಕೆ.ಕೆ ಗೆಸ್ಟ್ ಹೌಸ್​​​​ನಲ್ಲಿ ಮಾತಾಡಿದ ಡಿಕೆಶಿ, ಶಾಸಕರು ನಮ್ಮ ಜೊತೆ ಇದ್ದಾರೆ. ಅವರು ರಾಜೀನಾಮೆ ಹಿಂಪಡೆದು ,ನಮ್ಮ ಜೊತೆ ಬರುತ್ತಾರೆ ಎಂದು ನಮಗೆ ವಿಶ್ವಾಸ ಇದೆ. ಎಲ್ಲರೂ ವಾಪಾಸ್​ ಬರ್ತಾರೆ. ಯಾವುದೇ ಕ್ಷಣದಲ್ಲಿ ರಾಜಕೀಯ ಬದಲಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details