ಕರ್ನಾಟಕ

karnataka

ಆನೇಕಲ್​: ಕೋವಿಡ್ ಹೆಚ್ಚಳಕ್ಕೆ ಕಾರಣವಾಯಿತೇ ಅಜಾಗರೂಕತೆ..?

ಆನೇಕಲ್​ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಹಣ್ಣು-ತರಕಾರಿ ಮಾರಾಟ ಪ್ರದೇಶ, ಹಬ್ಬ-ಮದುವೆ ಸಮಾರಂಭಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಕಾರಣ ಎಂಬುದು ಸ್ಥಳೀಯರ ವಾದ.

By

Published : Aug 7, 2020, 9:17 PM IST

Published : Aug 7, 2020, 9:17 PM IST

ಆನೇಕಲ್ ಕೋವಿಡ್ ವರದಿ
ಆನೇಕಲ್ ಕೋವಿಡ್ ವರದಿ

ಆನೇಕಲ್: ಇಂದು ಆನೇಕಲ್​ಲ್ಲಿ 104 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈವರೆಗೆ 1,953 ಪ್ರಕರಣ ದಾಖಲಾಗಿದ್ದು 59 ಜನರು ಸಾವನ್ನಪ್ಪಿದ್ದಾರೆ.

ಆನೇಕಲ್ ಕೋವಿಡ್ ವರದಿ

ಆನೇಕಲ್ ಕೋವಿಡ್ ಉಸ್ತುವಾರಿ ವಹಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹಲವು ಬಾರಿ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಘೋಷಿಸಿದರೂ ಸಹ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಹಣ್ಣು-ತರಕಾರಿ ಮಾರಾಟ ಪ್ರದೇಶ, ಹಬ್ಬ-ಮದುವೆ ಸಮಾರಂಭಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಇದಕ್ಕೆ ಕಾರಣ ಎಂಬುದು ಸ್ಥಳೀಯರ ವಾದ. ತಕ್ಷಣ ಇದಕ್ಕೆ ಬ್ರೇಕ್​ ಹಾಕಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ABOUT THE AUTHOR

...view details