ಕರ್ನಾಟಕ

karnataka

ETV Bharat / city

ಪ್ರತಿ ಜಾತ್ರೆಯಲ್ಲಿ ಉರುಳು ಸೇವೆ ತಪ್ಪಿಸಲ್ವಂತೆ ಬಿಜೆಪಿ ಶಾಸಕ ಎಸ್‌ ವಿ ರಾಮಚಂದ್ರಪ್ಪ..

ಎರಡು ವರ್ಷಗಳಿಗೊಮ್ಮೆ ನಡೆಯುವ ದುರ್ಗಾಂಬಿಕ ದೇವಿ ಜಾತ್ರೆಯಲ್ಲಿ ಜಗಳೂರಿನ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದು ಉರುಳು ಸೇವೆ ಸಲ್ಲಿಸಿದರು..

By

Published : Mar 16, 2022, 4:23 PM IST

BJP MLA from Jagalur Ramachandrappa
ಜಗಳೂರಿನ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ

ದಾವಣಗೆರೆ :ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಐತಿಹಾಸಿಕ ಜಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಉರುಳು ಸೇವೆ, ದೀಡ್ ನಮಸ್ಕಾರ ಹಾಕಿ ದೇವಿಗೆ ಜನರು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತಿ ಜಾತ್ರೆಯಲ್ಲೂ ಉರುಳು ಸೇವೆ ತಪ್ಪಿಸಲ್ವಂತೆ ಬಿಜೆಪಿ ಶಾಸಕ ಎಸ್‌ ವಿ ರಾಮಚಂದ್ರಪ್ಪ..

ಜಗಳೂರಿನ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರ ಮಡದಿ ಮತ್ತು ಮಗನೊಂದಿಗೆ ದೇವಿಯ ದರ್ಶನ ಪಡೆದು ಉರುಳುಸೇವೆ ಮಾಡಿ ಹರಕೆ ತೀರಿಸಿದರು.

ಎರಡು ವರ್ಷಗಳಿಗೊಮ್ಮೆ ಜರುಗುವ ಜಾತ್ರೆಯಲ್ಲಿ ಪ್ರತಿ ಬಾರಿಯೂ ಉರುಳು ಸೇವೆ ಮಾಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ಗಂಗಾವತಿ : ಅಪ್ಪು ಜನ್ಮದಿನ ಆಚರಣೆಗೆ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆ

For All Latest Updates

ABOUT THE AUTHOR

...view details