ಕರ್ನಾಟಕ

karnataka

ETV Bharat / city

ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಜ್ಯ ನಾಯಕರಿಂದ ಸ್ವಾಗತ

ಖಾಸಗಿ ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಆಗಮಿಸಿದ್ದಾರೆ.

By

Published : Mar 13, 2020, 7:43 PM IST

kn_bng_04_jpnadda_av_7208821
ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ನಾಯಕರಿಂದ ಸ್ವಾಗತ

ಬೆಂಗಳೂರು:ಖಾಸಗಿ ಕಾರ್ಯಕ್ರಮ ನಿಮಿತ್ತಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಆಗಮಿಸಿದರು.

ಬೆಂಗಳೂರಿಗೆ ಬಂದ ಜೆ ಪಿ ನಡ್ಡಾರನ್ನು ಸ್ವಾಗತಿಸಲು ಬಿಜೆಪಿಯ ಸಚಿವರ ದಂಡು ಆಗಮಿಸಿತ್ತು. ಡಿಸಿಎಂ ‌ಅಶ್ವಥ್ ನಾರಾಯಣ್ ,‌ ಆರ್. ಅಶೋಕ್, ಸದಾನಂದಗೌಡ, ಭೈರತಿ ಬಸವರಾಜ್, ಸಿ.ಟಿ. ರವಿ, ಅರವಿಂದ್ ಲಿಂಬಾವಳಿ‌ ಸೇರಿ ಹಲವರು ಭಾಗಿಯಾಗಿದ್ದರು.

ABOUT THE AUTHOR

...view details