ಕರ್ನಾಟಕ

karnataka

ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಚಿನ್ನಮ್ಮ

ಅಣ್ಣಾ ಡಿಎಂಕೆ ಪಕ್ಷದಿಂದ ದೂರ ಉಳಿದಿದ್ದ ಶಶಿಕಲಾ, ಇಂದು ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

By

Published : Mar 29, 2021, 12:37 PM IST

Published : Mar 29, 2021, 12:37 PM IST

VK Sasikala performs puja at Ramanathaswamy Temple
ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಚಿನ್ನಮ್ಮ

ರಾಮೇಶ್ವರಂ: ವಿ.ಕೆ.ಶಶಿಕಲಾ ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಅಣ್ಣಾ ಡಿಎಂಕೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಶಶಿಕಲಾ, ಇತ್ತೀಚೆಗೆ ತಮ್ಮ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು. ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಇವರು ಅಚ್ಚರಿಯ ನಡೆ ಅಲ್ಲಿನ ಜನತೆಗೆ ನಿರಾಸೆ ಉಂಟುಮಾಡಿತ್ತು.

ಆದರೆ ವಿ.ಕೆ.ಶಶಿಕಲಾ ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.

For All Latest Updates

TAGGED:

ABOUT THE AUTHOR

...view details