ಕರ್ನಾಟಕ

karnataka

ಜಯಲಲಿತಾ ಸ್ಮಾರಕಕ್ಕೆ ಆಪ್ತೆ ವಿಕೆ ಶಶಿಕಲಾ ಭೇಟಿ: ಪುಷ್ಪಾರ್ಚನೆ ವೇಳೆ ಭಾವುಕ..!

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ವಿಕೆ ಶಶಿಕಲಾ ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು ಜಯಲಲತಾ ಸಾಕು ಪುತ್ರ ವಿ.ಎನ್‌ ಸುಧಾಕರನ್‌ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

By

Published : Oct 16, 2021, 12:18 PM IST

Published : Oct 16, 2021, 12:18 PM IST

VK Sasikala pays tribute at former CM Jayalalithaa's memorial
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸ್ಮಾರಕಕ್ಕೆ ಆಪ್ತೆ ವಿಕೆ ಶಶಿಕಲಾ ಭೇಟಿ; ಪುಷ್ಪಾರ್ಚನೆ ವೇಳೆ ಭಾವುಕ..!

ಚೆನ್ನೈ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ಜಯಲಲತಾ ಸಾಕು ಪುತ್ರ ವಿ.ಎನ್‌ ಸುಧಾಕರನ್‌ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸ್ಮಾರಕಕ್ಕೆ ಆಪ್ತೆ ವಿಕೆ ಶಶಿಕಲಾ ಭೇಟಿ; ಪುಷ್ಪಾರ್ಚನೆ ವೇಳೆ ಭಾವುಕ..!

ಈ ಹಿನ್ನೆಲೆಯಲ್ಲಿ ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ವಿಕೆ ಶಶಿಕಲಾ ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸಮಾಧಿಗೆ ಪುಷ್ಪಾರ್ಚನೆ ವೇಳೆ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ, ಸ್ಥಳದಲ್ಲಿ ಜಮಾಯಿಸಿದ್ದ ಎಐಎಡಿಎಂಕೆ ಕಾರ್ಯಕರ್ತರು, ಶಶಿಕಲಾ ಅಭಿಮಾನಿಗಳು ತಮ್ಮ ನಾಯಕಿ ಪರ ಘೋಷಣೆಗಳನ್ನು ಕೂಗಿದ್ದಾರೆ.

ABOUT THE AUTHOR

...view details