ಕರ್ನಾಟಕ

karnataka

ETV Bharat / bharat

ಗುಜರಾತ್​​​​ನಲ್ಲಿ ಭೀಕರ ಕಾರು ಅಪಘಾತ: 7 ಮಂದಿ ಸಜೀವ ದಹನ

By

Published : Nov 21, 2020, 11:10 AM IST

Updated : Nov 21, 2020, 12:35 PM IST

seven persons burnt to death after accident in Surendranagar
ಗುಜರಾತ್​​​​ನಲ್ಲಿ ಭೀಕರ ಕಾರು ಅಪಘಾತ: 7 ಮಂದಿ ಸಜೀವ ದಹನ

10:58 November 21

ಗುಜರಾತ್​​​​ನಲ್ಲಿ ಭೀಕರ ಕಾರು ಅಪಘಾತ: 7 ಮಂದಿ ಸಜೀವ ದಹನ

ಸುರೇಂದ್ರನಗರ್ (ಗುಜರಾತ್​):ಇಲ್ಲಿನ ಸುರೇಂದ್ರನಗರ್ ಜಿಲ್ಲೆಯ ಪಡ್ಡಿ ಎಂಬಲ್ಲಿ ಕಾರು  - ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಕಸ ತುಂಬಿದ್ದ ಲಾರಿ ಡಿಕ್ಕಿಯಾಗಿದ್ದು, ಪರಿಣಾಮ ಕಾರು ಹೊತ್ತಿ ಉರಿದಿದೆ ಎಂದು ಉಪ ವರಿಷ್ಠಾಧಿಕಾರಿ ಹೆಚ್​​​​​​.ಪಿ ದೋಷಿ ತಿಳಿಸಿದ್ದಾರೆ.  

ಅಪಘಾತದಲ್ಲಿ ಕಾರು ಹೊತ್ತಿ ಉರಿದ ಪರಿಣಾಮ ಕಾರಿನೊಳಗಿದ್ದ 7 ಮಂದಿ ಸಜೀವ ದಹನವಾಗಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Last Updated : Nov 21, 2020, 12:35 PM IST

ABOUT THE AUTHOR

...view details