ಕರ್ನಾಟಕ

karnataka

ETV Bharat / bharat

ಉತ್ತರಾಖಂಡ್​ಗೆ ಭೇಟಿ ನೀಡಿದ ಕರ್ನಾಟಕ ಪೊಲೀಸ್ ಪ್ರಾಸಿಕ್ಯೂಷನ್ ತಂಡ

ಎಡಿಜಿಪಿ ಅರುಣ್ ಚಕ್ರವರ್ತಿ.ಜೆ ನೇತೃತ್ವದಲ್ಲಿ ಪೊಲೀಸ್ ಪ್ರಾಸಿಕ್ಯೂಷನ್ ತಂಡ ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಭೇಟಿ ಮಾಡಿದರು.

By

Published : Oct 21, 2022, 12:51 PM IST

Karnataka Police Officer Uttarakhand Visit
ಉತ್ತರಾಖಂಡ್​ಗೆ ಭೇಟಿ ನೀಡಿದ ಕರ್ನಾಟಕ ಪೊಲೀಸ್ ಪ್ರಾಸಿಕ್ಯೂಷನ್ ತಂಡ

ಉತ್ತರಾಖಂಡ್: ಕರ್ನಾಟಕದ ಎಡಿಜಿಪಿ ಅರುಣ್ ಚಕ್ರವರ್ತಿ.ಜೆ ನೇತೃತ್ವದಲ್ಲಿ ಪೊಲೀಸ್ ಪ್ರಾಸಿಕ್ಯೂಷನ್ ತಂಡ ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಭೇಟಿ ಮಾಡಿದರು.

ಇದಕ್ಕೂ ಮೊದಲು ಪೊಲೀಸ್ ತರಬೇತಿ ಸಭಾಂಗಣದಲ್ಲಿ ಮೇಲ್ಕಂಡ ತಂಡದೊಂದಿಗೆ, ಎಸ್‌ಸಿ/ಎಸ್‌ಟಿ ಕಿರುಕುಳಕ್ಕೆ ಸಂಬಂಧಿಸಿದ ದೂರು, ಎಫ್‌ಐಆರ್ ನೋಂದಣಿ, ಪೊಲೀಸ್ ತನಿಖೆ, ತನಿಖೆಯ ಮೇಲ್ವಿಚಾರಣೆ, ನ್ಯಾಯಾಲಯದಲ್ಲಿ ವಿಚಾರಣೆ, ಪ್ರಾಸಿಕ್ಯೂಷನ್ ಪಾತ್ರ, ಸಂತ್ರಸ್ತರಿಗೆ ಆರ್ಥಿಕ ನೆರವು, ಭದ್ರತೆ, ಪುನರ್ವಸತಿ, ಸಮಾಜ ಕಲ್ಯಾಣ ಇಲಾಖೆ ಇತ್ಯಾದಿ ಪಾತ್ರಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.

ಈ ವಿಷಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಗಳಿಗೆ ಭೇಟಿ ನೀಡಲು ರಾಜ್ಯದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಪ್ರಾಸಿಕ್ಯೂಷನ್ ತಂಡವನ್ನು ಕರ್ನಾಟಕ ಸರ್ಕಾರ ಕಳುಹಿಸಿದೆ.

ಇದನ್ನೂ ಓದಿ:5 ದಿನಗಳಲ್ಲಿ 1.52 ಕೋಟಿ ರೂ. ವ್ಯವಹಾರ: ಶಂಕೆ ಮೂಡಿಸಿದ ಚೀನಾ ಯುವಕರ ಕೃತ್ಯ

ABOUT THE AUTHOR

...view details