ನವದೆಹಲಿ:ನಮ್ಮ ಸಂಬಂಧ ಹಾಳಾಗಲು ನಾವು ಎಂದಿಗೂ ಬಿಡಬಾರದು. ಮಾತುಕತೆ ಮೂಲಕ ನಾವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.
ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು: ಚೀನಾ ರಾಯಭಾರಿ
ಭಾರತ ಮತ್ತು ಚೀನಾ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.
ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು
ಚೀನಾ ಮತ್ತು ಭಾರತ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡುತ್ತಿದ್ದು, ಸಂಬಂಧಗಳನ್ನು ಒಟ್ಟುಗೂಡಿಸುವ ಒಂದು ಪ್ರಮುಖ ಕಾರ್ಯವಿದೆ. ನಮ್ಮ ಯುವಕರು ಚೀನಾ ಮತ್ತು ಭಾರತದ ನಡುವಿನ ಸಂಬಂಧವನ್ನು ಅರಿತುಕೊಳ್ಳಬೇಕು. 2 ದೇಶಗಳು ಪರಸ್ಪರ ಅವಕಾಶಗಳನ್ನ ಹೊಂದಿದ್ದು, ಯಾವುದೇ ಬೆದರಿಕೆ ಒಡ್ಡುವುದಿಲ್ಲ ಎಂದು ಸನ್ ವೀಡಾಂಗ್ ಹೇಳಿದ್ದಾರೆ.