ಗಿರಿದಿಹ್ (ಜಾರ್ಖಂಡ್) :ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಬಾಗೋದರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿದಾಂಡ್ನ ರೈತ ತಿಲಕ್ ಶಾ ಮತ್ತು ಬುಖಾರಿದಿಹ್ನ 16 ವರ್ಷದ ಬಾಲಕ ಕುಂಜಲಾಲ್ ಕುಮಾರ್ ಹಾಗೂ ಸಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರತ್ನದಿಹ್ ಗ್ರಾಮದ ನಿವಾಸಿ 50 ವರ್ಷದ ಕಿಶೋರ್ ಕುಶ್ವಾಹ ಎಂದು ಗುರುತಿಸಲಾಗಿದೆ.