ബെംഗളുരു: കർണാടകയിലെ ദാവൻഗരെ ജില്ലയിൽ ബസ് ബൈക്കിലിടിച്ച് രണ്ട് പേർ മരിച്ചു. ബസവരാജപ്പ, കെഎം സ്വാമി എന്നിവരാണ് തിങ്കളാഴ്ചയുണ്ടായ അപകടത്തിൽ മരിച്ചത്. ഹരപനഹള്ളിയിൽ നിന്ന് താമസസ്ഥലത്തേക്ക് മടങ്ങുന്നതിനിടെയാണ് അപകടമുണ്ടായത്. ബസിനെ മറികടക്കാന് ശ്രമിച്ചതാണ് അപകടത്തിന് കാരണമായത്. ബസവരാജപ്പ സംഭവ സ്ഥലത്തും കെഎം സ്വാമി ആശുപത്രിയിലുമാണ് മരിച്ചത്. അപകടം നടന്ന ഉടൻ രക്ഷപ്പെട്ട ഡ്രൈവർക്കായി തെരച്ചിൽ തുടരുകയാണ്. സംഭവത്തിൽ അന്വേഷണം തുടരുകയാണെന്ന് പൊലീസ് അറിയിച്ചു
കർണാടകയിൽ ബസ് ബൈക്കിലിടിച്ച് രണ്ട് മരണം
ബസിനെ മറികടക്കാന് ശ്രമിക്കുന്നതിനിടയിലാണ് ബൈക്ക് അപകടത്തിൽപ്പെട്ടത്
ബെംഗളുരു: കർണാടകയിലെ ദാവൻഗരെ ജില്ലയിൽ ബസ് ബൈക്കിലിടിച്ച് രണ്ട് പേർ മരിച്ചു. ബസവരാജപ്പ, കെഎം സ്വാമി എന്നിവരാണ് തിങ്കളാഴ്ചയുണ്ടായ അപകടത്തിൽ മരിച്ചത്. ഹരപനഹള്ളിയിൽ നിന്ന് താമസസ്ഥലത്തേക്ക് മടങ്ങുന്നതിനിടെയാണ് അപകടമുണ്ടായത്. ബസിനെ മറികടക്കാന് ശ്രമിച്ചതാണ് അപകടത്തിന് കാരണമായത്. ബസവരാജപ്പ സംഭവ സ്ഥലത്തും കെഎം സ്വാമി ആശുപത്രിയിലുമാണ് മരിച്ചത്. അപകടം നടന്ന ഉടൻ രക്ഷപ്പെട്ട ഡ്രൈവർക്കായി തെരച്ചിൽ തുടരുകയാണ്. സംഭവത്തിൽ അന്വേഷണം തുടരുകയാണെന്ന് പൊലീസ് അറിയിച്ചു
ಬಸ್ ಚಕ್ರ ಹರಿದ ಪರಿಣಾಮ ಶಿಕ್ಷಕ ಸೇರಿ ಇಬ್ಬರ ದುರ್ಮರಣ
ದಾವಣಗೆರೆ: ಬಸ್ ಚಕ್ರ ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಗರದ ಅರುಣ ಟಾಕೀಸ್ ಬಳಿ ನಡೆದಿದೆ.
ನಗರದ ಎಸ್ ಎಸ್ ಲೇಔಟ್ ನಿವಾಸಿ ಶಾಲಾ ಶಿಕ್ಷಕ ಬಸವರಾಜಪ್ಪ, ಅಪೂರ್ವ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೆ. ಎಂ.ಸ್ವಾಮಿ ಮೃತ ದುರ್ದೈವಿಗಳು.
ಅರುಣಾ ಚಿತ್ರಮಂದಿರದಿಂದ ವಿನೋಬನಗರದ ಕಡೆಗೆ ಬಸವರಾಜಪ್ಪ ಹಾಗೂ ಸ್ವಾಮಿ ತಮ್ಮ ಬೈಕ್ ಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಆರಾಧ್ಯ ಸ್ಟೀಲ್ ಫ್ಯಾಕ್ಟರಿಗೆ ಸೇರಿದ ಬಸ್ ಅನ್ನು ಚಾಲಕ ಎಡಕ್ಕೆ ತೆಗೆದುಕೊಂಡಿದ್ದೇನೆ. ಆಗ ಬೈಕ್ ಗಳಿಗೆ ಬಸ್ ತಾಗಿದ ಪರಿಣಾಮ ಬಸವರಾಜಪ್ಪ ಹಾಗೂ ಸ್ವಾಮಿ ಕೆಳಗೆ ಬಿದ್ದಿದ್ದಾರೆ.ಬಸ್ ನ ಚಕ್ರ ಇಬ್ಬರ ಮೇಲೆ ಹರಿದ ಪರಿಣಾಮ ಬಸವರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಸ್ವಾಮಿ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹರಪನಹಳ್ಳಿ ತಾಲೂಕಿನ ಜಂಗಮ ತುಂಬೆಗೆರೆಯಲ್ಲಿ ಕೆಲಸ ಮುಗಿಸಿಕೊಂಡು ಬಸವರಾಜಪ್ಪ ಮನೆಗೆ ತೆರಳುತ್ತಿದ್ದ ಈ ವೇಳೆ ದುರ್ಘಟನೆ ನಡೆದಿದೆ. ಬಸ್ ನ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಟ್ರಾಫಿಕ್ ಪೊಲೀಸರು ಬಸ್ ವಶಪಡಿಸಿಕೊಂಡಿದ್ದಾರೆ.Body:KN_DVG_04_16_ACCIDENT_2DEATH_SCRIPT_7203307
ಬಸ್ ಚಕ್ರ ಹರಿದ ಪರಿಣಾಮ ಶಿಕ್ಷಕ ಸೇರಿ ಇಬ್ಬರ ದುರ್ಮರಣ
ದಾವಣಗೆರೆ: ಬಸ್ ಚಕ್ರ ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಗರದ ಅರುಣ ಟಾಕೀಸ್ ಬಳಿ ನಡೆದಿದೆ.
ನಗರದ ಎಸ್ ಎಸ್ ಲೇಔಟ್ ನಿವಾಸಿ ಶಾಲಾ ಶಿಕ್ಷಕ ಬಸವರಾಜಪ್ಪ, ಅಪೂರ್ವ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೆ. ಎಂ.ಸ್ವಾಮಿ ಮೃತ ದುರ್ದೈವಿಗಳು.
ಅರುಣಾ ಚಿತ್ರಮಂದಿರದಿಂದ ವಿನೋಬನಗರದ ಕಡೆಗೆ ಬಸವರಾಜಪ್ಪ ಹಾಗೂ ಸ್ವಾಮಿ ತಮ್ಮ ಬೈಕ್ ಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಆರಾಧ್ಯ ಸ್ಟೀಲ್ ಫ್ಯಾಕ್ಟರಿಗೆ ಸೇರಿದ ಬಸ್ ಅನ್ನು ಚಾಲಕ ಎಡಕ್ಕೆ ತೆಗೆದುಕೊಂಡಿದ್ದೇನೆ. ಆಗ ಬೈಕ್ ಗಳಿಗೆ ಬಸ್ ತಾಗಿದ ಪರಿಣಾಮ ಬಸವರಾಜಪ್ಪ ಹಾಗೂ ಸ್ವಾಮಿ ಕೆಳಗೆ ಬಿದ್ದಿದ್ದಾರೆ.ಬಸ್ ನ ಚಕ್ರ ಇಬ್ಬರ ಮೇಲೆ ಹರಿದ ಪರಿಣಾಮ ಬಸವರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಸ್ವಾಮಿ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹರಪನಹಳ್ಳಿ ತಾಲೂಕಿನ ಜಂಗಮ ತುಂಬೆಗೆರೆಯಲ್ಲಿ ಕೆಲಸ ಮುಗಿಸಿಕೊಂಡು ಬಸವರಾಜಪ್ಪ ಮನೆಗೆ ತೆರಳುತ್ತಿದ್ದ ಈ ವೇಳೆ ದುರ್ಘಟನೆ ನಡೆದಿದೆ. ಬಸ್ ನ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಟ್ರಾಫಿಕ್ ಪೊಲೀಸರು ಬಸ್ ವಶಪಡಿಸಿಕೊಂಡಿದ್ದಾರೆ.Conclusion: