ಕಡಲ ಮಕ್ಕಳಿಗೆ ಮತ್ಸ್ಯಕ್ಷಾಮದ ಭೀತಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಮೀನುಗಾರರು! - ಮೀನುಗಾರರಿಗೆ ಮತ್ಸ್ಯಕ್ಷಾಮ ತಂದಿದೆ ಆತಂಕ

🎬 Watch Now: Feature Video

thumbnail

By

Published : Feb 20, 2020, 9:05 PM IST

ಬಹುತೇಕ ಕರಾವಳಿಗರಿಗೆ ಮೀನುಗಾರಿಕೆಯೇ ಬದುಕು. ಆಳ ಸಮುದ್ರದಲ್ಲಿ ದಿನವಿಡೀ ಮತ್ಸ್ಯ ಬೇಟೆಯಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಮೀನುಗಾರರಿಗೆ ಈ ಭಾರಿಯ ಮತ್ಸ್ಯಕ್ಷಾಮ ಬರಸಿಡಿಲು ಬಡಿಸಿದೆ. ಮೀನು ಸಿಗದ ಹಿನ್ನೆಲೆಯಲ್ಲಿ ಬಹುತೇಕ ಬೋಟ್​​​ಗಳು ಈಗಾಗಲೇ ಲಂಗರು ಹಾಕಿದ್ದು, ಮುಂದೇನು ಎಂಬ ಚಿಂತೆ ಮೀನುಗಾರರಿಗೆ ಕಾಡತೊಡಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.