ಬಳ್ಳಾರಿ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಸ್ಥಿರ ಸಂಸ್ಥೆಯ ಸಂಸ್ಥಾಪಕಿ ಕರೆ - ಬಳ್ಳಾರಿ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8511954-577-8511954-1598060735375.jpg)
ಬಳ್ಳಾರಿ: ಸ್ಥಿರ ಸಂಸ್ಥೆಯ ಸಂಸ್ಥಾಪಕಿ ಬಿ.ರೇಣುಕಾ ಎಂಬುವರು ತಮ್ಮ ಮನೆಯಲ್ಲಿ ಮಣ್ಣಿನ ಗಣಪತಿ ನಿರ್ಮಾಣ ಮಾಡಿ ಗಣೇಶ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ಕೊರೊನಾ ಸಮಯದಲ್ಲಿ ಹೊರಗಡೆಯಿಂದ ಗಣೇಶನನ್ನು ಖರೀದಿ ಮಾಡುವ ಬದಲು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶನನ್ನು ಪೂಜೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.