ಸಿ ಪಿ ಯೋಗೇಶ್ವರ್ ಚುನಾವಣಾ ಪ್ರಚಾರಕ್ಕೆ ಗ್ರಾಮಸ್ಥರಿಂದ ಅಡ್ಡಿ!?

By

Published : Nov 29, 2019, 5:43 PM IST

thumbnail
ಮೈಸೂರು: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಮಾಜಿ ಸಚಿವ ಸಿ ಪಿ ಯೋಗೇಶ್ವರ್​ಗೆ ಪ್ರಚಾರ ಮಾಡದಂತೆ ಗ್ರಾಮಸ್ಥರು ತಡೆದ ಘಟನೆ ಹುಣಸೂರು ತಾಲೂಕಿನ ಹೆಗ್ಗಲೂರು ಗ್ರಾಮದಲ್ಲಿ ನಡೆದಿದೆ. ಇದರಿಂದ ಅರ್ಧದಲ್ಲೇ ಪ್ರಚಾರ ನಿಲ್ಲಿಸಿ ಮಾಜಿ ಸಚಿವರು ಹೊರಟು ಬಿಟ್ಟರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.