thumbnail

By

Published : Nov 24, 2019, 11:51 PM IST

ETV Bharat / Videos

ಎಂಟಿಬಿ ಭದ್ರಕೋಟೆಯಲ್ಲಿ ಕಾಂಗ್ರೆಸ್​ ರಣಕಹಳೆ: ಸಿದ್ದು, ಡಿಕೆಶಿ ಗುಡುಗು

ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಮೂರೂ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿ ಪರ ಮತ ಬೇಟೆಯನ್ನು ಆರಂಭಿಸಿದ್ದಾರೆ. ಭಾನುವಾರ ಎಂಟಿಬಿ ಭದ್ರಕೋಟೆ ಹೊಸಕೋಟೆಯಲ್ಲಿ ಟಗರು ಮತ್ತು‌ ಟ್ರಬಲ್ ಶೂಟರ್ ಭರ್ಜರಿ ಪ್ರಚಾರ ನಡೆಸಿದ್ರು. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಎಂ.ಟಿ.ಬಿ. ನಾಗರಾಜು ವಿರುದ್ಧ ಕೈ ನಾಯಕರು ತೊಡೆ ತಟ್ಟಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.