ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ.. ಜಿಲ್ಲಾಧಿಕಾರಿಗೆ ಮನವಿ.. - ಡಿಎಮ್ಎಫ್ ಫಂಡ್ ಅಡಿಯಲ್ಲಿ ಸಕಲ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರ ಒತ್ತಾಯ

🎬 Watch Now: Feature Video

thumbnail

By

Published : Dec 13, 2019, 9:03 PM IST

ಗಣಿ ಬಾಧಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯ ಸಿದ್ದಪುರ, ಹಿರೇಗುಂಟನೂರು ಗ್ರಾಮಗಳನ್ನು ಡಿಎಂಎಫ್ ಅನುದಾನದಡಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಜಾನ್ಸ್‌ ಮೈನ್ಸ್, ನಾರಾಯಣ ಮೈನ್ಸ್, ಬಿಬಿಹೆಚ್ ಮೈನ್ಸ್ ಈ ಕಂಪನಿಗಳ ಕೂಗಳತೆಯಲ್ಲಿ ಸಿದ್ದಾಪುರ,ಹಿರೇಗುಂಟನೂರು ಗ್ರಾಮಗಳಿದ್ದು ಅಭಿವೃದ್ಧಿ ಇಲ್ಲದೆ ಕುಂಠಿತಗೊಂಡಿವೆ. ಆದಷ್ಟು ಬೇಗಾ ಡಿಎಮ್ಎಫ್ ಫಂಡ್ ಅಡಿಯಲ್ಲಿ ಸಕಲ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.