thumbnail

By

Published : Dec 13, 2019, 9:03 PM IST

ETV Bharat / Videos

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ.. ಜಿಲ್ಲಾಧಿಕಾರಿಗೆ ಮನವಿ..

ಗಣಿ ಬಾಧಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯ ಸಿದ್ದಪುರ, ಹಿರೇಗುಂಟನೂರು ಗ್ರಾಮಗಳನ್ನು ಡಿಎಂಎಫ್ ಅನುದಾನದಡಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಜಾನ್ಸ್‌ ಮೈನ್ಸ್, ನಾರಾಯಣ ಮೈನ್ಸ್, ಬಿಬಿಹೆಚ್ ಮೈನ್ಸ್ ಈ ಕಂಪನಿಗಳ ಕೂಗಳತೆಯಲ್ಲಿ ಸಿದ್ದಾಪುರ,ಹಿರೇಗುಂಟನೂರು ಗ್ರಾಮಗಳಿದ್ದು ಅಭಿವೃದ್ಧಿ ಇಲ್ಲದೆ ಕುಂಠಿತಗೊಂಡಿವೆ. ಆದಷ್ಟು ಬೇಗಾ ಡಿಎಮ್ಎಫ್ ಫಂಡ್ ಅಡಿಯಲ್ಲಿ ಸಕಲ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.