ಮಳೆಗಾಲದಲ್ಲೇ ಬಣ ಗುಡುತ್ತಿರುವ ಡ್ಯಾಂ.. ಜಲಕ್ಷಾಮದ ಭೀತಿಯಲ್ಲಿ ಬೀದರ್ ಜನ - BIDAR DISTRICT
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4159650-thumbnail-3x2-dam.jpg)
ಬೀದರ್ ಜಿಲ್ಲೆಯ ಏಕೈಕ ಜಲಾಶಯ ಕಾರಂಜಾ ಮಳೆಗಾಲದಲ್ಲೇ ನೀರಿಲ್ಲದೇ ಬಣಗುಡುತ್ತಿದೆ. ನಾಲ್ಕು ಪ್ರಮುಖ ನಗರಗಳಿಗೆ ಜೀವಜಲ ಸರಬರಾಜು ಮಾಡುವ ಡ್ಯಾಂನಲ್ಲಿ ನೀರಿಲ್ಲ. ಜಿಲ್ಲೆಯ ಜನರಲ್ಲಿ ಬರಗಾಲದ ಭಯ ಮನೆ ಮಾಡಿದೆ.