ಮಳೆಗಾಲದಲ್ಲೇ ಬಣ ಗುಡುತ್ತಿರುವ ಡ್ಯಾಂ.. ಜಲಕ್ಷಾಮದ ಭೀತಿಯಲ್ಲಿ ಬೀದರ್ ಜನ
![ETV Thumbnail thumbnail](https://etvbharatimages.akamaized.net/etvbharat/prod-images/320-214-4159650-thumbnail-3x2-dam.jpg)
ಬೀದರ್ ಜಿಲ್ಲೆಯ ಏಕೈಕ ಜಲಾಶಯ ಕಾರಂಜಾ ಮಳೆಗಾಲದಲ್ಲೇ ನೀರಿಲ್ಲದೇ ಬಣಗುಡುತ್ತಿದೆ. ನಾಲ್ಕು ಪ್ರಮುಖ ನಗರಗಳಿಗೆ ಜೀವಜಲ ಸರಬರಾಜು ಮಾಡುವ ಡ್ಯಾಂನಲ್ಲಿ ನೀರಿಲ್ಲ. ಜಿಲ್ಲೆಯ ಜನರಲ್ಲಿ ಬರಗಾಲದ ಭಯ ಮನೆ ಮಾಡಿದೆ.
ಬೀದರ್ ಜಿಲ್ಲೆಯ ಏಕೈಕ ಜಲಾಶಯ ಕಾರಂಜಾ ಮಳೆಗಾಲದಲ್ಲೇ ನೀರಿಲ್ಲದೇ ಬಣಗುಡುತ್ತಿದೆ. ನಾಲ್ಕು ಪ್ರಮುಖ ನಗರಗಳಿಗೆ ಜೀವಜಲ ಸರಬರಾಜು ಮಾಡುವ ಡ್ಯಾಂನಲ್ಲಿ ನೀರಿಲ್ಲ. ಜಿಲ್ಲೆಯ ಜನರಲ್ಲಿ ಬರಗಾಲದ ಭಯ ಮನೆ ಮಾಡಿದೆ.