ಮತ್ಸ್ಯಕ್ಷಾಮದಿಂದ ಬರಿಗೈಯಲ್ಲಿ ಮರಳುವ ಬೋಟುಗಳು: ಸಂಕಷ್ಟದಲ್ಲಿ ಮೀನುಗಾರರು - fishermen problems
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9655238-thumbnail-3x2-new.jpg)
ಕರಾವಳಿಯಲ್ಲಿ ಮೀನುಗಾರರಿಗೆ ಮತ್ಸ್ಯ ಬೇಟೆಯೇ ಕಸುಬು. ಆದರೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಎದುರಾಗುತ್ತಿರುವ ಒಂದಲ್ಲ ಒಂದು ಸಮಸ್ಯೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯೂ ಮೀನುಗಾರಿಕೆಗೆ ತೆರಳಿದ ಬೋಟ್ಗಳು ಬರಿಗೈಯಲ್ಲಿ ಮರಳುತ್ತಿವೆ. ಹೀಗಾಗಿ ಸರ್ಕಾರ ಕೂಡಲೇ ಕರಾವಳಿಯನ್ನು ಮತ್ಸ್ಯಕ್ಷಾಮ ಪ್ರದೇಶ ಎಂದು ಘೋಷಣೆ ಮಾಡಿ ನೆರವಿಗೆ ಧಾವಿಸುವಂತೆ ಆಗ್ರಹಿಸಿದ್ದಾರೆ.