thumbnail

By

Published : Oct 2, 2019, 3:41 AM IST

ETV Bharat / Videos

ಬದನವಾಳುವಿನಲ್ಲಿ ‌'ಮಹಾತ್ಮ'ನ ಹೆಜ್ಜೆ ಗುರುತು ಅಜರಾಮರ... ವಿಶೇಷ ವರದಿ

ಮೈಸೂರು: ಸ್ವತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರು ದೇಶದಲ್ಲಿ ತಿರುಗದೇ ಇರುವ ರಾಜ್ಯವೇ ಇಲ್ಲ. ಜಿಲ್ಲೆಗಳಲ್ಲಿ ಅವರ ನಡೆದಾಡಿದ ಹೆಜ್ಜೆ ಗುರುತುಗಳು ದೇಶದ ಇತಿಹಾಸದ ಪುಟಗಳಲ್ಲಿ ಹಚ್ಚಹಸಿರಾಗಿಯೇ ಉಳಿದಿವೆ. ಇಂದು ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಬದವಾಳು ಗ್ರಾಮಕ್ಕೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.