ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ, ಗಾಯದ ಮೇಲೆ ಬರೆ ಎಳೆದ ಸರ್ಕಾರ

By

Published : Nov 23, 2019, 3:00 PM IST

thumbnail
ಅದ್ಯಾಕೋ ಏನೋ ಆ ಜಿಲ್ಲೆಯ ರೈತರು ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ಒಂದೆಡೆ ಮಹಾಮಳೆಯಿಂದ ಬೆಳೆ ನಾಶ, ಮಳೆಯ ಆರ್ಭಟ ತಗ್ಗಿದ ಮೇಲೆ ಬಿತ್ತನೆ ಮಾಡಿದರೆ ಅಲ್ಲಿ ಕಳಪೆ ಬಿತ್ತನೆ ಬೀಜಗಳ ಆರ್ಭಟ.ಈ ಎಲ್ಲಾ ಸಮಸ್ಯೆಗಳಿಂದ ಅನ್ನದಾತರು ಬೇಸತ್ತು ಹೋಗಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.