ಜನತಾ ಕರ್ಫ್ಯೂಗೆ ಕೊಪ್ಪಳ ಸಂಪೂರ್ಣ ಸ್ತಬ್ಧ : ಪ್ರತ್ಯಕ್ಷ ವರದಿ

By

Published : Mar 22, 2020, 2:54 PM IST

thumbnail
ಕೊಪ್ಪಳ : ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ‌ನೀಡಿರುವ ಜನತಾ ಕರ್ಫ್ಯೂಗೆ ಕೊಪ್ಪಳದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಜನರು ಮನೆಯಲ್ಲಿ ಇರುವುದರಿಂದ ನಗರ ಬಿಕೋ ಎನ್ನುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ‌ ಇಲ್ಲಿದೆ....

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.