thumbnail

By

Published : Sep 28, 2020, 11:07 AM IST

ETV Bharat / Videos

'ಅನ್ನದಾತನಿಗೆ ಅನ್ಯಾಯ'... ಮಾಸ್ಕ್ ಮೇಲೆ ಬರೆದು ಪ್ರತಿಭಟಿಸಿದ ಯುವಕ

ಹುಬ್ಬಳ್ಳಿ: ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ​ ನಗರದ ಕನ್ನಡಪರ ಸಂಘಟನೆಗಳು ಕಾರ್ಯಕರ್ತನೊಬ್ಬನ ಮಾಸ್ಕ್ ಮೇಲೆ 'ಅನ್ನದಾತನಿಗೆ ಅನ್ಯಾಯ' ಎಂಬ ಬರಹ ಬರೆದು ವಿಭಿನ್ನವಾಗಿ ಪ್ರತಿಭಟಿಸಿದರು. ನಗರದ ರಾಣಿ ಚೆನ್ಮಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು, ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.