thumbnail

By

Published : Oct 31, 2019, 11:31 PM IST

ETV Bharat / Videos

'ಕನ್ನಡಕ್ಕಾಗಿ ಕೈ ಎತ್ತಿದವರಿಗೆ ಅಪರಾಧಿ ಸ್ಥಾನವೇಕೆ?'

ನೆಲ, ಜಲ, ಗಡಿ, ಭಾಷೆ, ಕನ್ನಡಿಗರಿಗೆ ಉದ್ಯೋಗ ನಷ್ಟ...ಹೀಗೆ ಕನ್ನಡಕ್ಕೆ ಎದುರಾಗುವ ಸಂಕಷ್ಟಗಳ ವಿರುದ್ಧ ಕನ್ನಡಪರ ಸಂಘಟನೆಗಳು ಧ್ವನಿ ಮೊಳಗಿಸುತ್ತವೆ. ಆದರೆ ಇಲ್ಲಿಯವರೆಗೆ ಹೋರಾಟಗಾರರಿಗೆ ಸರ್ಕಾರಗಳು ಅಪರಾಧಿ ಪಟ್ಟವಷ್ಟೇ ನೀಡಿವೆ ಅಂತ ಹೋರಾಟಗಾರರು ಅಳಲು ತೋಡಿಕೊಳ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.